ವೀರಲೋಕ 3ನೇ ವಾರ್ಷಿಕೋತ್ಸವ, 8 ಕೃತಿಗಳ ಲೋಕಾರ್ಪಣೆ, ನಾಟಕ ಪ್ರದರ್ಶನ
ಮುಖ್ಯ ಅತಿಥಿಗಳು:
ಹಂ.ಪ. ನಾಗರಾಜಯ್ಯ ಹಿರಿಯ ಸಾಹಿತಿಗಳು
ಜಿ. ಎನ್. ಮೋಹನ್ ಲೇಖಕರು, ಪ್ರಕಾಶಕರು
ಉಪಸ್ಥಿತಿ: ವೀರಕಪುತ್ರ ಶ್ರೀನಿವಾಸ ಸಂಸ್ಥಾಪಕರು, ವೀರಲೋಕ ಬುಕ್ಸ್
ನಾಟಕ ಪ್ರದರ್ಶನ: 7.30 ರಿಂದ
ನಾಟಕ: ಸ್ಥಾವರವೂ ಜಂಗಮ
ನಿರ್ದೇಶನ: ಮಂಡ್ಯ ರಮೇಶ್
ತಂಡ: ನಟನ, ಮೈಸೂರು
ಕೃತಿಕಾರರು - ಕೃತಿಗಳು:
ಲಕ್ಷಣ ಕೊಡಸೆ - ಪತ್ರಕರ್ತನ ಪಯಣ (ಅನುಭವ ಕಥನ)
ರಾಗಂ - ಸುಪಾರಿ ಸ್ವಾಮಿ ಮತ್ತು ಸಕೀನ (ಕಥಾಸಂಕಲನ)
ಡಾ. ಲಕ್ಷ್ಮಣಕೌಂಟಿ - ವೀರ ಬಲ್ಲಾಳ (ಐತಿಹಾಸಿಕ ಕಾದಂಬರಿ)
ರಾಧಾಕೃಷ್ಣ ಕಲ್ಕಾರ್ - ಲೋಕ ರಾವಣ (ಪೌರಾಣಿಕ ಕಾದಂಬರಿ)
ಡಾ. ಸಂತೋಷ ಹಾನಗಲ್ಲ (ಸಂ.)
ಭಾಷೆ - ಬದುಕು (ಸಂಶೋಧನಾ ಲೇಖನಗಳು)
ಗಿರಿಜಾ ರೈಕ್ಷ - ದೇವ ಸನ್ನಿಧಿ (ಸ್ಪಿರುಚ್ಚುಯಲ್ ಟ್ರಾವೆಲ್)
ಅಕ್ಷತಾ ಪಾಂಡವಪುರ - ರುಚಿಗೆ ತಕ್ಕಷ್ಟು..? (ಕಥಾಸಂಕಲನ)
ಆರ್. ಬಿ. ಗುರುಬಸವರಾಜ ಏನಾಗುತ್ತೆ ಗುರು? (ವೈಜ್ಞಾನಿಕ ಲೇಖನಗಳು)