| Category: | ಕನ್ನಡ |
| Sub Category: | ಕಾದಂಬರಿ |
| Author: | ಸೀತಾ ಭಾಸ್ಕರ್ | Sita Bhaskar |
| Publisher: | ಸಾವಣ್ಣ ಪ್ರಕಾಶನ | Sawanna Prakashana |
| Language: | Kannada |
| Number of pages : | 216 |
| Publication Year: | 2026 |
| Weight | 200 |
| ISBN | 978-81-685465-0-9 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಕತ್ತಲೆಯನ್ನು ಶಪಿಸುವ ಬದಲು ಜ್ಞಾನದ ದೀಪ ಹಚ್ಚೋಣ
ರುಕ್ಮಿಣಿ ಆಂಟಿಯ ಮೈಸೂರಿನ ಕನಸಿನ ಮನೆಯ ಛಾವಣಿಯ ಮೇಲೆ ಅವರು ಕಟ್ಟಬೇಕೆಂದದ್ದಿ ಆಕೆಯ ಆಸೆಯ ವಿಶಿಷ್ಟ ವಿನ್ಯಾಸದ ಧ್ಯಾನ ಮಂದಿರಕ್ಕೆ ಅದರ ಎದುರುಗಡೆಯಲ್ಲೇ ಕಣ್ಣಿಗೆ ಚುಚ್ಚುವಂತೆ ಕಾಣುತ್ತದ್ದಿ ಶಿಥಿಲವಾದ ಮನೆಯೊಂದು ಮಾರಕವಾಗಿತ್ತು. ಅವರ ಸ್ವಪ್ನಭಂಗವಾಗಿತ್ತು. ಕಾನೂನಿನ ಜಿಗುಟಿನಲ್ಲಿ ಸಿಕ್ಕಿಹಾಕಿಕೊಂಡು ರುಕ್ಮಿಣಿ ಆಂಟಿಯ ಕಣ್ಣಿಗೆ ಅಸಹ್ಯವಾಗಿ ಕಾಣುತ್ತದ್ದಿ ಆ ಮನೆಯನ್ನು
ಅವರು ಮನಸಾ ದ್ವೇಷಿಸುತ್ತದ್ದಿರು. ಆದರೆ ಆ ಮನೆ ಯಾರದು ಎಂದು ತಿಳಿದಾಗ ಅವರ ಮನಃಪರಿವರ್ತನೆ ಆಗಿ ಹೋಯಿತು.
ಮೈಸೂರಿನ ಪ್ರಸಿದ್ಧ ಲೇಖಕರಾದ, ಮನೆ ಮನೆ ಮಾತಾದ “ಮಾಲ್ಗುಡಿಯನ್ನು ಸೃಷ್ಟಿಸಿದ ಮಾಯಕಾರ” ಲೇಖಕರಾದ ದಿವಂಗತ ಆರ್.ಕೆ. ನಾರಾಯಣ್ ಅವರ ಆ ಮನೆ ಇನ್ನೇನು ಒಡೆದೇ ಹಾಕಲ್ಪಡುವುದರಲ್ಲಿತ್ತು. ಅಷ್ಟರಲ್ಲಿ ಮೈಸೂರಿನ ಸರಕಾರಿ ಅಧಿಕಾರಿಗಳು ಅದನ್ನು ಮೈಸೂರಿನ ಪಾರಂಪರಿಕ ಕಟ್ಟಡ ಎಂದು ಪರಿಗಣಿಸಿ ಉಳಿಸಿದರು.
ಕೆಡವಲು ಸಿದ್ಧವಾಗದ್ದಿ ಬುಲ್ಡೋಜರ್ಗಳು ಮತ್ತು ಖಾಲಿಯಾಗದ್ದಿ ನಗರದ ಖಜಾನೆಗಳ ಮಧ್ಯೆ ಮನೆಯ ಅಸ್ತಿತ್ವ ಅಪಾಯದಲ್ಲಿತ್ತು.
ರುಕ್ಮಿಣಿ ಆಂಟಿ ಮತ್ತು ಅವರ ನೆರೆಹೊರೆಯ ಮಹಿಳೆಯರ ಆರ್.ಕೆ. ನಾರಾಯಣ್ ಸಂಘ ಆ ಮನೆಯ ಉಳಿವಿಗಾಗಿ ಸೆರಗು ಕಟ್ಟಿ ನಿಂತಿತು. ಸೋಲು ಗೆಲುವುಗಳನ್ನು ಎಣಿಸದೆ ಪ್ರಯತ್ನ ಪಟ್ಟರು.
ಮೈಸೂರಿನ ಮಹಿಳೆಯರ ದಿಟ್ಟತನಕ್ಕೆ ಸಾಕ್ಷಿಯಾದರು.
ಅವರು ಹೋರಾಟದ ಹಾದಿಯಲ್ಲಿನ ಎಡರುತೊಡರುಗಳನ್ನು ಹೇಗೆ ಎದುರಿಸಿದರು?
ಅವರ ಪ್ರಯತ್ನ ಫಲಿಸುತ್ತದೆಯೇ? ಆ ಮನೆ ಉಳಿಯುತ್ತದೆಯೇ?
ಸೀತಾ ಭಾಸ್ಕರ್ | Sita Bhaskar |
0 average based on 0 reviews.