| Category: | ಕನ್ನಡ |
| Sub Category: | ಕಥಾ ಸಂಕಲನ |
| Author: | ಅಂಕಿತ್ ಸಿ | Ankith C |
| Publisher: | ಒಲವು ಬುಕ್ಸ್ | Olavu Books |
| Language: | Kannada |
| Number of pages : | |
| Publication Year: | 2026 |
| Weight | 150 |
| ISBN | 9788168 907300 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಕಾನೂನಿನ ಒಣ ಪುಟಗಳಿಗೆ ಸಾಹಿತ್ಯದ ಆದ್ರ್ರತೆಯನ್ನು ಮಿಡಿದು, ಕೋರ್ಟಿನ ಕಟಕಟೆಯ ಕಥನಗಳನ್ನು ಜನಸಾಮಾನ್ಯರ ಆಪ್ತ ದನಿಯಾಗಿಸಿದ ಅಪರೂಪದ ಕೃತಿ ಇದು. ಯುವ ವಕೀಲರಾದ ಅಂಕಿತ್ ಸಿ. ಅವರು ತಮ್ಮ ವೃತ್ತಿಪರ ಅರಿವು ಮತ್ತು ಸಾಮಾಜಿಕ ಸೂಕ್ಷ್ಮತೆಯಿಂದ ಆಯ್ದುಕೊಂಡಿರುವ ಇಲ್ಲಿನ ವಿಷಯವಸ್ತುಗಳು ಅತ್ಯಂತ ರೋಚಕವೂ, ಅಷ್ಟೇ ಮಾಹಿತಿಪೂರ್ಣವೂ ಆಗಿವೆ. 'ಸಮುದ್ರಯಾನದಲ್ಲಿ ತರುಣನನ್ನು ಕೊಂದು ತಿಂದರು', 'ಪ್ರೇಮದ ಕೊಡಲಿ', 'ಮಲಗುವುದು ನನ್ನ ಹಕ್ಕು' ಹಾಗೂ 'ದಯವಿಲ್ಲದ ಕಾನೂನು ಯಾವುದಯ್ಯ' ಮುಂತಾದ ಕುತೂಹಲ ಕೆರಳಿಸುವ ಶೀರ್ಷಿಕೆಗಳ ಮೂಲಕ ಲೇಖಕರು ದಿನನಿತ್ಯದ ಜನಜೀವನವನ್ನು ಕಾನೂನಿನ ಚೌಕಟ್ಟಿನಲ್ಲಿಟ್ಟು ಅನಾವರಣಗೊಳಿಸಿದ್ದಾರೆ.
ಶುಷ್ಕ ಎನಿಸಬಹುದಾದ ಶಾಸನಗಳನ್ನು ತೀರಾ ಅಗತ್ಯವಾದ ಸನ್ನಿವೇಶಗಳೊಂದಿಗೆ ಕಥನಾತ್ಮಕವಾಗಿ ಹೆಣೆದಿರುವ ಈ ಪುಸ್ತಕ, ಇವತ್ತಿನ ಬದುಕಿನ ಅವಶ್ಯಕತೆಗಳಿಗೆ ಕನ್ನಡಿ ಹಿಡಿಯುತ್ತಲೇ ಓದುಗರಲ್ಲಿ ಕಾನೂನು ಅರಿವಿನ ಜಾಗೃತಿಯನ್ನು ಅತ್ಯಂತ ಸಮಂಜಸವಾಗಿ ಮೂಡಿಸುತ್ತದೆ. ಪ್ರತಿಯೊಬ್ಬರ ಮನೆಯ ಕಪಾಟನ್ನೂ, ಮನಸ್ಸನ್ನೂ ಆವರಿಸಿಕೊಳ್ಳಬೇಕಾದ ಅತ್ಯಗತ್ಯ ಕೃತಿಯಿದು.
ಬಾನು ಮುಷ್ಕಾಕ್,
2025ರ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರು
ಮತ್ತು ವಕೀಲರು
ಅಂಕಿತ್ ಸಿ | Ankith C |
0 average based on 0 reviews.