nil
ಕೆಂಪಿ , ಪ್ರತಿ ದಿನ ನಗರದಲ್ಲೆಲ್ಲ ತಿರುಗಾಡುವ ಕೆಂಪಿ ಆಕಳು ಇವತ್ತೊಂದು ಹೊಸ ಜಾಗಕ್ಕೆ ಹೋಗುವುದಿದೆ. ಇದರಿಂದಾಗಿ ಕೆಂಪಿ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಹಾಕಿಕೊಂಡಿತೇ? ಅಥವಾ ಕೆಂಪಿಯಿಂದ ಟ್ರಾಫಿಕ್ ಜಾಮ್ ಆಯಿತೇ? ಮತ್ತೆ ಕೆಂಪಿ ಏನು ಮಾಡಿತು ಆವಾಗ?
ಬದುಕಿನ ಕಾಲಘಟ್ಟಗಳಲ್ಲಿ ಕಳೆದುಕೊಂಡಿರುವುದನ್ನು ಮರಳಿ ಪಡೆಯುವ ಸಂಬಂಧಾಂತರಗಳ ಶೋಧ ಆಹಾರಘು ಅವರ ಕಥೆಗಳ ಸ್ಥಾಯಿಗುಣ. ತಾವು ಆಯ್ದುಕೊಂಡ ವಸ್ತುವಿಗೆ ತಕ್ಕ ಅವರಣವನ್ನು ಸೃಷ್ಟಿಸಿಕೊಂಡು ಹದವಾದ ಗದ್ಯದಲ್ಲಿ ಕಥನವನ್ನು ನಿರೂಪಿಸುವ ಕಲೆ ಈ ಲೇಖಕಿಗೆ ಸರಾಗವಾಗಿ ಸಾಧಿತವಾಗಿರುವುದರಿಂದ ಇಲ್ಲಿನ ರಚನೆಗಳು ಮನದಲ್ಲಿ ಉಳಿದುಬಿಡುತ್ತವೆ. ಓದಿದ ಬಳಿಕ ಹಲವು ಕಾಲ ಮನಸ್ಸನ್ನು ಅವರಿಸಿಕೊಂಡು ಕಾಡಬಲ್ಲ ಕಥೆಗಳು ಇಲ್ಲವೆ.
#
ಬಿ ಎಸ್ ಕೇಶವರಾವ್
ಡಾ ಗಜಾನನ ಶರ್ಮ
ಡಾ. ಪ್ರಭಾಕರ ಶಿಶಿಲ
ವಿಶ್ವೇಶ್ವರ್ ಭಟ್ ಪತ್ರಿಕೋದ್ಯಮದಲ್ಲಿ ಸದಾ ಕೇಳಿ ಬರುವ ಹೆಸರು ವಿಶ್ವೇಶ್ವರ ಭಟ್. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರಾದ ವಿಶ್ವೇಶ್ವರ ಭಟ್ ವೃತ್ತಿ ಜೀವನ ಆರಂಭಿಸಿದ್ದು ಏಷಿಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಅಸಿಸ್ಟೆಂಟ್ ಪ್ರೊಫಸರ್ ಆಗಿ. ಜೊತೆಗೆ ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ವಿಶ್ವೇಶ್ವರ ಭಟ್ ಕೆಲಸ ನಿರ್ವಹಿಸಿದ್ದಾರೆ. ಪತ್ರಕರ್ತರಾಗಿ ಭಟ್ಟರ ಜೀವನ ಆರಂಭವಾಗಿದ್ದು ಸಂಯುಕ್ತ ಕರ್ನಾಟಕ ದಿನ Read More...
Showing 1231 to 1260 of 4817 results