| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | ಗಿರೀಶ್ ಶ್ರೀಪಾದ ಮೇವುಂಡಿ | Girish Shreepaada Mevundi |
| Publisher: | ಸಾವಣ್ಣ ಪ್ರಕಾಶನ | Sawanna Prakashana |
| Language: | Kannada |
| Number of pages : | 152 |
| Publication Year: | 2026 |
| Weight | 100 |
| ISBN | 978-81-689233-7-9 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಇವರು ಡಿಜಿಟಲ್ ಯುಗದಲ್ಲಿ ಜನಿಸಿದವರು.
ಇವರಿಗೆ ವಿಭಿನ್ನವಾದ ತಮ್ಮದೇ ಆದ ಜೀವನಶೈಲಿ ಇದೆ.
ಇವರಿಗೆ ಅನನ್ಯವಾದ ತಮ್ಮದೇ ಆದ ಸವಾಲುಗಳಿವೆ.
ಇವರಿಗೆ ವೃತ್ತಿ, ಪವೃತ್ತಿ, ಸಮಾಜ, ಸಂಬಂಧ, ಪೀತಿ, ಭಕ್ತಿ, ಗುರಿ, ಯಶಸ್ಸು ಮುಂತಾದವುಗಳ ಕುರಿತಾಗಿ ತಮ್ಮದೇ ಆದ ವೈಯಕ್ತಿಕವಾದ ನಿಲುವುಗಳಿವೆ.
ಇವೆಲ್ಲವುಗಳ ಹಿನ್ನೆಲೆಯಲ್ಲಿ ಇವರಿಗೆ ಮಾರ್ಗದರ್ಶಿಯಾಗಬಲ್ಲ ಕೃತಿ ಇದು.
“ಜೆನ್ Z ಅಂದರೆ ಇಷ್ಟೇ!” ಎಂದು ಮೂದಲಿಸುವ ಮುನ್ನ ಸಮಾಜ ಅವರನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಈ ಹಾದಿಯಲ್ಲಿ ಬೆಳಕು ಚೆಲ್ಲುವ ಕೃತಿಯೂ ಇದಾಗಿದೆ.
This book is for both Gen Z and society at large.
ಇಂದಿನ ಜೆನ್ Z, ನಾಡಿನ ಭವಿಷ್ಯ. ನಾಳೆಯ ಬದುಕು. ತಮ್ಮ ಆರೋಗ್ಯ, ಮನೋಬಲ, ಯಶಸ್ಸು, ಆನಂದ ಎಲ್ಲವನ್ನೂ ಸದೃಢವಾಗಿಟ್ಟುಕೊಂಡು ಜೀವನದಲ್ಲಿ ಅಪರಿಮಿತವಾದ ಯಶಸ್ಸನ್ನು ಕಾಣಬೇಕಾಗಿರುವುದು, ಅವರದೇ ಹೊಣೆ.
ಅವರ ಸಾಧನ ಪಥದಲ್ಲಿ ಈ ಕೃತಿ ಖಂಡಿತವಾಗಿಯೂ ದಾರಿದೀಪವಾಗಬಲ್ಲದು.![]() |
ಗಿರೀಶ್ ಶ್ರೀಪಾದ ಮೇವುಂಡಿ | Girish Shreepaada Mevundi |
|
ಗಿರೀಶ್ ಶ್ರೀ ಮೇವುಂಡಿ ಉದ್ಯೋಗ: ಮೂಲತಃ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ಇಲಾಖೆಯ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಪ್ರಾದೇಶಿಕ ತರಬೇತಿ ಕೇಂದ್ರ ಧಾರವಾಡದಲ್ಲಿ ಆಡಳಿತ ಮತ್ತು ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣ: ಎಂ.ಬಿ.ಎ. (ಗ್ರಾಮೀಣಾಭಿವೃದ್ಧಿ ನಿರ್ವಹಣೆ), ಎಂ.ಎ. (ಇತಿಹಾಸ) ಮತ್ತು ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೋಮಾ. ಹವ್ಯಾಸ: ಪುಸ್ತಕ ಓದುವುದು, ಪುಸ್ತಕ ಬರೆಯುವುದು, ಚಾರಣ, Read More... |
0 average based on 0 reviews.