nil
*
ಗ್ರಾಮೀಣ ಪ್ರದೇಶಗಳೂ ಸೇರಿದಂತೆ ಹಲವೆಡೆ ಇರುವ ಶೋಷಣೆ, ಮೂಢನಂಬಿಕೆ ಮತ್ತು ಜಾತೀಯತೆ, ಕೌಟುಂಬಿಕ ಸಂಘರ್ಷಗಳು, ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಭ್ರಷ್ಟ ವ್ಯವಸ್ಥೆಯ ಚಿತ್ರಣಗಳ ಕಥೆಗಳು ಪ್ರಸ್ತುತ ಸಂದರ್ಭಗಳಿಗೆ ಹಿಡಿದ ಕೈಗನ್ನಡಿಯಾಗಿವೆ.
ವಿನಾಯಕ ಕಾಮತ್, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನವರು. ಸಿದ್ಧಾಪುರದಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ನಂತರ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜ್ ನಿಂದ B.Sc ಪದವಿ ಪಡೆದಿದ್ದಾರೆ (2009). ನಂತರ, ಕ.ವಿ.ವಿ. ಧಾರವಾಡದಿಂದ ನಿರವಯವ ರಸಾಯನಶಾಸ್ತ್ರ ವಿಷಯದಲ್ಲಿ ಎರಡು ಚಿನ್ನದ ಪದಕಗಳೊಂದಿಗೆ M.Sc ಪದವಿಯನ್ನು ಪಡೆದಿರುತ್ತಾರೆ (2011). ಹಾಗೆಯೇ, ರಸಾಯನ ಯನ ಶಾಸ್ತ್ರದಲ್ಲಿ Ph.D ಪದವಿಯನ್ನೂ ಸಹ ಕ.ವಿ.ವಿ ಧಾರವಾಡದಿಂದ ಪಡೆದಿರುತ್ತಾರೆ Read More...
#
Showing 1651 to 1680 of 5270 results